Game Preview

೩ ನೇ ತರಗತಿ

  •  Kannada    33     Public
    ವಾರ್ಷಿಕ ಪರೀಕ್ಷೆ ಪುನರಾವರ್ತನೆ
  •   Study   Slideshow
  • ಅಂಗಡಿ ಎಂಬ ಹಳ್ಳಿ ಎಲ್ಲಿದೆ?
    ಅಂಗಡಿ ಎಂಬ ಹಲ್ಲಿ ಮೂಡಿಗೆರೆ ತಾಲೂಕಿನಲ್ಲಿದೆ.
  •  5
  • ಮಗು ಈ ಪದದ ಬಹುವಚನ ರೂಪ _____________
    ಮಕ್ಕಳು
  •  5
  • ’ಅನಾರೋಗ್ಯದ ಸಿಂಹ’ ಪದ್ಯದ ನೀತಿ ಏನು?
    ಅನಾರೋಗ್ಯದ ಸಿಂಹ’ ಪದ್ಯದ ನೀತಿ "ಉಪಾಯ ಬಲ್ಲವನಿಗೆ ಅಪಾಯವಿಲ್ಲ"
  •  5
  • ಪರಿಮಳ ಈ ಪದದ ಅರ್ಥ
    ಸುವಾಸನೆ
  •  5
  • ಭಿತ್ತಿ ಪತ್ರದ ಕುರಿತು ಬರೆಯಿರಿ.
    ಭಿತ್ತಿ ಅಂದರೆ ಗೋಡೆ ಗೋಡೆಗೆ ಅಂಟಿಸುವ ಪತ್ರಗಳೇ ಭಿತ್ತಿ ಪತ್ರಗಳು , ಅವು ದೊಡ್ಡದಾಗಿದ್ದು ಸಂದೇಶವನ್ನು ಸ್ಪಷ್ಟವಾಗಿ ಹಾಗೂ ಆಕರ್ಷಕವಾಗಿ ನಮಗೆ ತಿಳಿಸುತ್ತವೆ . ಅಲ್ಲದೇ ಕೆಲವೊಂದು ಭಿತ್ತಿಪತ್ರ
  •  10
  • ಜಾಗರೂಕ ಈ ಪದದ ವಿರುದ್ಧ ಪದ___________
    ಅಜಾಗರೂಕ
  •  5
  • ಒಳಗೆ ಈ ಪದದ ವಿರುದ್ಧ ಪದ___________
    ಹೊರಗೆ
  •  5
  • ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು?
    ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನಿನಗೆ ಎಂದು ಹೇಳಿತು.
  •  5
  • ಋಷಿಗಳು ಭಗೀರಥನಿಗೆ ಏನೆಂದು ಹೇಳಿದನು?
    ಋಷಿಗಳು ಭಗೀರಥನಿಗೆ ದೇವಲೋಕದ ಗಂಗೆಯನ್ನು ಭೂಮಿಗೆ ತಂದು ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಹೇಳಿದರು.
  •  5
  • ಶಾಲೆಗೆ ಯಾವ ದಿನ ರಜಾ ಇದೆ?
    ಶಾಲೆಗೆ ಭಾನುವಾರದ ದಿನ ರಜಾ ಇದೆ.
  •  5
  • ಸಳನಿಗೆ ಹೊಯ್ಸಳ ಎಂದು ಯಾರು ಹೇಳಿದರು?
    ಸಳನಿಗೆ ಹೊಯ್ಸಳ ಎಂದು ಜೈನ ಗುರುಗಳು ಹೇಳಿದರು.
  •  5
  • " ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
    ಈ ಮೇಲಿನ ವಾಕ್ಯವನ್ನು ಹೊಯ್ಸಳ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಜೈನ ಗುರುಗಳು ಊರಿನ ಜನರಿಗೆ ಹೇಳಿದರು.
  •  10
  • ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು?
    ಗವಾಯಿಯವರು ಸ್ವರಲೋಕವನ್ನು ಕಟ್ಟಿ ಬೆಳೆಸಿದರು
  •  5
  • ಬರೆದರು ನಾಟಕ ಪುರಾಣ ಚರಿತೆ ಅಳೆಯಲಿಕ್ಕಾಗದು ______________
    ಪಾಂಡಿತ್ಯ
  •  5
  • ಗಂಗೆ ಹರಿಯುವ ರಭಸವನ್ನು ತಡೆದವರು ಯಾರು?
    ಗಂಗೆ ಹರಿಯುವ ರಭಸವನ್ನು ತಡೆದವರು ಶಿವ
  •  5
  • ಮಕ್ಕಳೇ ನಡೆಯುವಾಗ ಪಾದಾಚಾರಿಗಳ ರಸ್ತೆಯಲ್ಲಿಯೇ ನಡೆಯಿರಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
    ಈ ವಾಕ್ಯವನ್ನು ಮೃಗಾಲಯದಲ್ಲಿ ಒಂದು ದಿನ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಶಿಕ್ಷಕರು ಮಕ್ಕಳಿಗೆ ಹೇಳಿದರು.
  •  10