ಅನಾರೋಗ್ಯದ ಸಿಂಹ’ ಪದ್ಯದ ನೀತಿ "ಉಪಾಯ ಬಲ್ಲವನಿಗೆ ಅಪಾಯವಿಲ್ಲ"
5
ಪರಿಮಳ ಈ ಪದದ ಅರ್ಥ
ಸುವಾಸನೆ
5
ಭಿತ್ತಿ ಪತ್ರದ ಕುರಿತು ಬರೆಯಿರಿ.
ಭಿತ್ತಿ ಅಂದರೆ ಗೋಡೆ ಗೋಡೆಗೆ ಅಂಟಿಸುವ ಪತ್ರಗಳೇ ಭಿತ್ತಿ ಪತ್ರಗಳು , ಅವು ದೊಡ್ಡದಾಗಿದ್ದು ಸಂದೇಶವನ್ನು ಸ್ಪಷ್ಟವಾಗಿ ಹಾಗೂ ಆಕರ್ಷಕವಾಗಿ ನಮಗೆ ತಿಳಿಸುತ್ತವೆ . ಅಲ್ಲದೇ ಕೆಲವೊಂದು ಭಿತ್ತಿಪತ್ರ
10
ಜಾಗರೂಕ ಈ ಪದದ ವಿರುದ್ಧ ಪದ___________
ಅಜಾಗರೂಕ
5
ಒಳಗೆ ಈ ಪದದ ವಿರುದ್ಧ ಪದ___________
ಹೊರಗೆ
5
ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು?
ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನಿನಗೆ ಎಂದು ಹೇಳಿತು.
5
ಋಷಿಗಳು ಭಗೀರಥನಿಗೆ ಏನೆಂದು ಹೇಳಿದನು?
ಋಷಿಗಳು ಭಗೀರಥನಿಗೆ ದೇವಲೋಕದ ಗಂಗೆಯನ್ನು ಭೂಮಿಗೆ ತಂದು ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಹೇಳಿದರು.
5
ಶಾಲೆಗೆ ಯಾವ ದಿನ ರಜಾ ಇದೆ?
ಶಾಲೆಗೆ ಭಾನುವಾರದ ದಿನ ರಜಾ ಇದೆ.
5
ಸಳನಿಗೆ ಹೊಯ್ಸಳ ಎಂದು ಯಾರು ಹೇಳಿದರು?
ಸಳನಿಗೆ ಹೊಯ್ಸಳ ಎಂದು ಜೈನ ಗುರುಗಳು ಹೇಳಿದರು.
5
" ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಈ ಮೇಲಿನ ವಾಕ್ಯವನ್ನು ಹೊಯ್ಸಳ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಜೈನ ಗುರುಗಳು ಊರಿನ ಜನರಿಗೆ ಹೇಳಿದರು.
10
ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು?
ಗವಾಯಿಯವರು ಸ್ವರಲೋಕವನ್ನು ಕಟ್ಟಿ ಬೆಳೆಸಿದರು
5
ಬರೆದರು ನಾಟಕ ಪುರಾಣ ಚರಿತೆ ಅಳೆಯಲಿಕ್ಕಾಗದು ______________
ಪಾಂಡಿತ್ಯ
5
ಗಂಗೆ ಹರಿಯುವ ರಭಸವನ್ನು ತಡೆದವರು ಯಾರು?
ಗಂಗೆ ಹರಿಯುವ ರಭಸವನ್ನು ತಡೆದವರು ಶಿವ
5
ಮಕ್ಕಳೇ ನಡೆಯುವಾಗ ಪಾದಾಚಾರಿಗಳ ರಸ್ತೆಯಲ್ಲಿಯೇ ನಡೆಯಿರಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಈ ವಾಕ್ಯವನ್ನು ಮೃಗಾಲಯದಲ್ಲಿ ಒಂದು ದಿನ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಶಿಕ್ಷಕರು ಮಕ್ಕಳಿಗೆ ಹೇಳಿದರು.