Edit Game
೪ನೇ ತರಗತಿ
 Delete

Use commas to add multiple tags

 Private  Unlisted  Public



 Save

Delimiter between question and answer:

Tips:

  • No column headers.
  • Each line maps to a question.
  • If the delimiter is used in a question, the question should be surrounded by double quotes: "My, question","My, answer"
  • The first answer in the multiple choice question must be the correct answer.






 Save   32  Close
ಬಂದಾಗ ಈ ಪದವನ್ನು ಬಿಡಿಸಿ ಬರೆದಾಗ
ಬಂದು + ಆಗ
ರಾಜು ಒಬ್ಬ ಸೃಜನಶೀಲ ವಿದ್ಯಾರ್ಥಿ ವಾಕ್ಯದಲ್ಲಿರುವ ಗುಣವಾಚಕ ಪದ ______________
ಸೃಜನಶೀಲ
ಭಾರ್ಗವಿ ಅದ್ಭುತವಾಗಿ ನೃತ್ಯ ಮಾಡುತ್ತಾಳೆ. ಈ ವಾಕ್ಯದಲ್ಲಿರುವ ಗುಣವಾಚಕ ಪದ
ಅದ್ಭುತ
ಕೈ ಕೆಸರಾದರೆ
ಬಾಯಿ ಮೊಸರು
ತಾಳಿದವರು ___________________
ಬಾಳಿಯಾರು
ಹಕ್ಕಿಗಳು ಆಕಾಶದಲ್ಲಿ ಪಟಪಟನೆ ಹಾರಿದವು ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ
ಪಟಪಟ
ಹಾವು ಸರಸರನೆ ಹರಿದು ಹೋಯಿತು. ಈ ವಾಕ್ಯದಲ್ಲಿರುವ ಅನುಕರಣಾವ್ಯಯ
ಸರಸರ
ತಂದೆ ಪದದ ಸ್ತ್ರೀಲಿಂಗ ರೂಪ
ತಾಯಿ
ಶಿವಾಜಿಯ ತಂದೆಯ ಹೆಸರೇನು?
ಶಿವಾಜಿಯ ತಂದೆಯ ಹೆಸರು ಷಾಹಜಿ
ಚರ್ಚಿಸು ಈ ಪದದ ಅರ್ಥ
ವಾದ ಮಾಡು, ಚರ್ಚೆಮಾಡು
ನೆಲದ ಮೇಲೆ ________________ ಅಡ್ಡವಾಯಿತು.
ಗುಡ್ಡಬೆಟ್ಟ
ರಾಗಿಯು ಹೇಗೆ ಉದುರುತ್ತದೆ?
ರಾಗಿಯು ಜಲ್ಲಜಲ್ಲಾನೆ ಉದುರುತ್ತದೆ
ಕೊಂಡಾಣು ದುರ್ಗವು ಯಾರ ವಶದಲ್ಲಿತ್ತು?
ಕೊಂಡಾಣು ದುರ್ಗವು ಮೊಘಲರ ವಶದಲ್ಲಿತ್ತು
’ಮಗು’ ಈ ಪದದ ಬಹುವಚನೆ ರೂಪ
ಮಕ್ಕಳು
’ಶಿಕ್ಷಕ’ ಈ ಪದದ ಸ್ತ್ರೀಲಿಂಗ ರೂಪ
ಶಿಕ್ಷಕಿ
ಮುಕುಟ ಈ ಪದದ ಅರ್ಥ_____________
ಕಿರೀಟ
ಬರ್ತಾನೆ ಈ ಪದದ ಗ್ರಾಂಥಿಕ ರೂಪ ಪದ_____
ಬರುತ್ತಾನೆ
’ಕಸ’ ಈ ಪದದ ಜೋಡುನುಡಿ____________
ಕಡ್ಡಿ
"ಮಾತಾಜಿಯವರಿಗೆ ಪ್ರಣಾಮಗಳು" ಯಾರು, ಯಾರಿಗೆ ಹೇಳಿದರು?
ಈ ವಾಕ್ಯವನ್ನು ವೀರಮಾತೆ ಜೀಜಾಬಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ವೀರ ಬಾಲಕ ತನ್ನ ತಾಯಿಗೆ ಹೇಳಿದನು.
"ನೀನು ಗೆದ್ದು ಬಹುಮಾನವಾಗಿ ಕೊಡಬೇಕು" ಯಾರು, ಯಾರಿಗೆ ಹೇಳಿದರು?
ಈ ವಾಕ್ಯವನ್ನು ವೀರಮಾತೆ ಜೀಜಾಬಾಯಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ತಾಯಿ ತನ್ನ ಮಗನಿಗೆ ಕೇಳೀದರು.
ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?
ಅಜ್ಜಿಯ ತೋಟದಲ್ಲಿ ಅಡಿಕೆ, ತೆಂಗು, ಕಾಳು ಮೆಣಸು, ಕಾಫಿ, ಏಲಕ್ಕಿ ಮುಂತಾದ ಗಿಡಗಳಿದ್ದವು.
ಇಂಗುಗುಂಡಿಯ ಪ್ರಯೋಜನಗಳೇನು?
ಮಳೆಯ ನೀರನ್ನು ಇಂಗಿಸಬಹುದು. ಅಂತರ್ಜಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು.
ಕಲ್ಲು ಕೊಟ್ಟಮ್ಮನನ್ನು ಏನೆಂದು ಹರಸುವಳು?
ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ, ಪಲ್ಲಕ್ಕಿ ಮೇಲೆ ಮಗಬರುವಂತಾಗಲಿ ಮತ್ತು ಆ ಮನೆಗೆ ಮಲ್ಲಿಗೆ ಮುಡಿಯೋ ಸೊಸೆ ಬರಲಿ ಎಂದು ಹರಸುವಳು.
ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?
ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ತಂದೆತಾಯಿಯನ್ನು ನೆನೆಯುತ್ತಾರೆ.
ಮಳೆ ಪದ್ಯ ಬರೆದ ಕವಿ
ಪಳಕಳ ಸೀತಾರಾಮಭಟ್ಟ
ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?
ಎರೆಗೊಬ್ಬರವನ್ನು ಎರೆಹುಳುವಿನ ಸಹಾಯದಿಂದ ತಯಾರಿಸುತ್ತಾರೆ
ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?
ಉಳುಮೆಯ ಬಗ್ಗೆ ಗುರುಗಳು ’ಹಿಂದೆ ನೇಗಿಲು ನೊಗ, ಎತ್ತು ಮತ್ತು ಕೋಣ ಬಳಸಿ ಹೊಲ ಉಳುತ್ತಿದ್ದರು. ಈಗ ಹೊಸ ಹೊಸ ಸಾಧನಗಳು ಬಂದಿವೆ ಎಂದು ವಿವರಣೆ ನೀಡಿದರು.
ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ
ಬಿಸಿಲ ಝಳಕೆ ನೀರು ಏನಾಯಿತು?
ಬಿಸಿಲ ಝಳಕೆ ಕಡಲ ನೀರು ಆವಿಯಾಯಿತು.
ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?
ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು.
ಹೋರಾಡು ಕನ್ನಡಕೆ ________________ ರನ್ನಾ
ಕಲಿಯಾಗಿ