Team 1
0
Team 2
0
Teams
Name
Score
1
2
3
4
5
6
7
8
9
10
11
12
13
14
15
16
Loading
5
×
ಮಳೆ ಪದ್ಯ ಬರೆದ ಕವಿ
ಪಳಕಳ ಸೀತಾರಾಮಭಟ್ಟ
Oops!
Check
Okay!
Check
5
×
’ಶಿಕ್ಷಕ’ ಈ ಪದದ ಸ್ತ್ರೀಲಿಂಗ ರೂಪ
ಶಿಕ್ಷಕಿ
Oops!
Check
Okay!
Check
5
×
ಮುಕುಟ ಈ ಪದದ ಅರ್ಥ_____________
ಕಿರೀಟ
Oops!
Check
Okay!
Check
×
trap
No points!
Oops!
×
star
Double points!
Okay!
×
rocket
Go to first place!
Okay!
×
banana
Go to last place!
Oops!
×
monster
Reset all scores!
Oops!
×
shark
Other team loses 20 points!
Okay!
×
shark
Other team loses 25 points!
Okay!
×
baam
Lose 5 points!
Oops!
5
×
Oops!
Check
Okay!
Check
5
×
ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ
Oops!
Check
Okay!
Check
×
baam
Lose 10 points!
Oops!
×
gold
Win 50 points!
Okay!
×
shark
Other team loses 20 points!
Okay!
×
banana
Go to last place!
Oops!
5
×
ಕೊಂಡಾಣು ದುರ್ಗವು ಯಾರ ವಶದಲ್ಲಿತ್ತು?
ಕೊಂಡಾಣು ದುರ್ಗವು ಮೊಘಲರ ವಶದಲ್ಲಿತ್ತು
Oops!
Check
Okay!
Check
10
×
ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ?
ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ತಂದೆತಾಯಿಯನ್ನು ನೆನೆಯುತ್ತಾರೆ.
Oops!
Check
Okay!
Check
5
×
ಭಾರ್ಗವಿ ಅದ್ಭುತವಾಗಿ ನೃತ್ಯ ಮಾಡುತ್ತಾಳೆ. ಈ ವಾಕ್ಯದಲ್ಲಿರುವ ಗುಣವಾಚಕ ಪದ
ಅದ್ಭುತ
Oops!
Check
Okay!
Check
×
monster
Reset all scores!
Oops!
×
magnet
Take 25 points!
Okay!
×
gift
Win 25 points!
Okay!
×
baam
Lose 5 points!
Oops!
5
×
ತಂದೆ ಪದದ ಸ್ತ್ರೀಲಿಂಗ ರೂಪ
ತಾಯಿ
Oops!
Check
Okay!
Check
5
×
ಬಿಸಿಲ ಝಳಕೆ ನೀರು ಏನಾಯಿತು?
ಬಿಸಿಲ ಝಳಕೆ ಕಡಲ ನೀರು ಆವಿಯಾಯಿತು.
Oops!
Check
Okay!
Check
5
×
ರಾಗಿಯು ಹೇಗೆ ಉದುರುತ್ತದೆ?
ರಾಗಿಯು ಜಲ್ಲಜಲ್ಲಾನೆ ಉದುರುತ್ತದೆ
Oops!
Check
Okay!
Check
10
×
ಇಂಗುಗುಂಡಿಯ ಪ್ರಯೋಜನಗಳೇನು?
ಮಳೆಯ ನೀರನ್ನು ಇಂಗಿಸಬಹುದು. ಅಂತರ್ಜಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು.
Oops!
Check
Okay!
Check
×
Restart
Review
Join for Free
;
Your experience on this site will be improved by allowing cookies.
Allow cookies